ವಿದೇಶ ಸುತ್ತಿ ಬಂದಸಿದ್ಧಾರ್ಥ
Posted date: 16 Thu, Oct 2014 – 08:36:32 AM

ಪೂರ್ಣಿಮಾಎಂಟರ್‌ಪ್ರೈಸಸ್ ಲಾಂಛನದಡಿಯಲ್ಲಿಡಾ|| ರಾಜ್‌ಕುಮಾರ್ ಅರ್ಪಿಸಿ ಶ್ರೀಮತಿ ಪಾರ್ವತಮ್ಮರಾಜ್‌ಕುಮಾರ್ ನಿರ್ಮಿಸುತ್ತಿರುವಅದ್ದೂರಿಸಿದ್ಧಾರ್ಥಈಗ ಅಚಿತಿಮ ಹಂತತಲುಪಿದ್ದಾನೆ.
ಚಿತ್ರಕ್ಕಾಗಿ
ಜಾದೂ ಮಾಡಿದಂತೆ ಪಿಸು ಮಾತುಆಡಿದಂತೆ
ಒಂದೇಚಿಟಿಕೆಯಲ್ಲಿ ಈಗ ಎಲ್ಲವೂ ಸುಂದರಾ
ಹಾಗೂ
ಅಚ್ಚಾಗಿದೆಎದೆಯಲ್ಲಿ ನಿನ್ನದೆ ಹಸಿ ಬಿಸಿ ಸಂದೇಶ
ಹೆಚ್ಚಾಗಿದೆ ಮಳೆಯಲಿ ಒಬ್ಬನೆ ನೆನೆಯುವ ಹವ್ಯಾಸ

ಎಂಬ ಎರಡು ಗೀತೆಗಳನ್ನು ವಿನಯ್‌ರಾಜ್‌ಕುಮಾರ್, ಅಪೂರ್ವಆರೋರಅಭಿನಯದೊಂದಿಗೆಗಣೇಶ್ (ಹೈದರಬಾದ್) ನೃತ್ಯ ನಿರ್ದೇಶನದೊಂದಿಗೆಕೃಷ್ಣಕುಮಾರ್‌ಛಾಯಾಗ್ರಹಣದಲ್ಲಿ ಫ್ರಾನ್ಸ್ ಹಾಗೂ ಇಟಲಿ ಸುತ್ತಮುತ್ತ ನಿರ್ದೇಶಕ ಪ್ರಕಾಶ್‌ಜಯರಾಂ ಚಿತ್ರಿಸಿಕೊಂಡರು.
ಚಿತ್ರಕ್ಕೆ ಈಗಾಗಲೇ ಮಾತಿನ ಮರುಲೇಪನ ಮುಗಿದಿದ್ದು, ಬರುವ ವಾರದಿಂದರೀರಿಕಾರ್ಡಿಂಗ್‌ಆರಂಭವಾಗಲಿದೆಎಂದು ನಟ, ನಿರ್ಮಾಪಕರಾಘವೇಂದ್ರರಾಜ್‌ಕುಮಾರ್ ತಿಳಿಸಿದ್ದಾರೆ.
ಚಿತ್ರಕ್ಕೆರಘು ಸಮರ್ಥ ಸಂಭಾಷಣೆ, ಸಾಹಿತ್ಯಜಯಂತ್‌ಕಾಯ್ಕಿಣಿ, ಎಂ.ವಿ. ಕೃಷ್ಣಕುಮಾರ್‌ಛಾಯಾಗ್ರಹಣ, ವಿ.ಹರಿಕೃಷ್ಣ ಸಂಗೀತ, ಮೋಹನ್ ಪಂಡಿತ್ ಕಲೆ, ಚಿನ್ನಿಪ್ರಕಾಶ್ ನೃತ್ಯ, ಸಚಿನ್ ಸಂಕಲನ ರವಿವರ್ಮ ಸಾಹಸ, ಚೆನ್ನ ನಿರ್ಮಾಣ ಮೇಲ್ವಿಚಾರಣೆ, ಮಲ್ಲಿಕಾರ್ಜುನ ನಿರ್ಮಾಣ ನಿರ್ವಹಣೆಅನಂತಮೂರ್ತಿ ನಿರ್ದೇಶನ ಸಹಕಾರವಿದ್ದು, ಚಿತ್ರಕಥೆ ಮತ್ತು ನಿರ್ದೇಶನ ಪ್ರಕಾಶ್‌ಜಯರಾಮ್.
ಚಿತ್ರದ ಮೂಲಕ ರಾಘವೇಂದ್ರರಾಜ್‌ಕುಮಾರ್ ಪುತ್ರ ವಿನಯ್‌ರಾಜ್‌ಕುಮಾರ್ ನಾಯಕ ನಟನಾಗಿಚಿತ್ರರಂಗ ಪ್ರವೇಶಿಸುತ್ತಿದ್ದು, ಡಾ|| ರಾಜ್‌ಕುಟುಂಬದ ಮೂರನೇತಲೆಮಾರಿನ ನಾಯಕಇವರಾಗಲಿದ್ದು,  ಇವರೊಂದಿಗೆಅಪೂರ್ವಆರೋರ, ಆಶಿಷ್ ವಿದ್ಯಾರ್ಥಿ, ಅಶ್ವಿನಿಗೌಡ, ಅಚ್ಯುತಕುಮಾರ್, ಸಾಧುಕೋಕಿಲ, ಅಶೋಕ್, ಸುಧಾರಾಣಿ, ನಿಕ್ಕಿ, ಗುರುನಂದನ್, ನಯನ, ದೀಪಿಕಾ, ಉಮೇಶ್, ಅಲೋಕ್, ಜೀವನ್, ವಿನೋದ್, ಮಣಿಶೆಟ್ಟಿ ಮುಂತಾದವರು ಉಳಿದ ತಾರಾ ಬಳಗದಲ್ಲಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed